ಜೆ.ಡಿ.ಎಸ್. ನವರು, ಬಿಜೆಪಿಯವರು ಮತ್ತು ಬೆಂಬಲಿಗರು ಸಿದ್ದರಾಮಯ್ಯನವರ ಮೇಲೆ ರಾಜಕೀಯವಾಗಿ ಸ್ಕೋರ್ ಲೆವೆಲ್ ಮಾಡಿಕೊಳ್ಳೋಕೆ "ದಲಿತ ಸಿಎಂ" ಎನ್ನುವ ಅಸ್ತ್ರ ಬಳಸುತ್ತಿದ್ದಾರೆ. ಅದು ಬಹಳ ಚೀಪ್ ಪಾಲಿಟಿಕ್ಸ್!
ನನಗೂ ಇಂತಹ ಕುಬುದ್ಧಿಯ ಜನರಿಗೂ ಸಂಬಂಧವಿಲ್ಲ. ನಾನು ಜೆನ್ಯೂನ್ ಆಗಿ #DalitCM2023 ಉದ್ದೇಶ ಇಟ್ಟುಕೊಂಡಿದ್ದೀನಿ. ಅಷ್ಟೇ ನನ್ನ ಗಮನ!