Prathap Kanagal

@Kanagalogy
33 Followers
10 Following
51.2K Posts

ಒಳ್ಳೆ ಕೆಲಸ ಅಕ್ಷಿತ್ ಸುವರ್ಣ👌, ಆ ಜೋಕರ್ ಡಾಲರ್ ಕಟೀಲನಿಗೆ ಕಪ್ಪು ಬಾವುಟ ತೋರಿದ್ರ ಜೊತೆಗೆ ಒಂದು ಜೊತೆ ಜೋಕರ್ ಹಾಕೋ ಬಟ್ಟೆ ಕೂಡ ಧಾನ ಮಾಡಬೇಕಿತ್ತು.

ಮಂಗಳೂರು: ಜೆಡಿಎಸ್ ಕಾರ್ಯಕರ್ತರಿಂದ ನಳಿನ್ ಕುಮಾರ್ ಕಟೀಲ್‌ಗೆ ಕಪ್ಪುಬಾವುಟ ಪ್ರದರ್ಶನ http://www.varthabharati.in/article/2023_01_31/365645

ಮಂಗಳೂರು: ಜೆಡಿಎಸ್ ಕಾರ್ಯಕರ್ತರಿಂದ ನಳಿನ್ ಕುಮಾರ್ ಕಟೀಲ್‌ಗೆ ಕಪ್ಪುಬಾವುಟ ಪ್ರದರ್ಶನ - Varthabharati

ಮಂಗಳೂರು,ಜ.31: ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್‌ಗೆ ದ.ಕ. ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ನೇತೃತ್ವದಲ್ಲಿ ಮಂಗಳವಾರ ನಗರ ಸರ್ಕ್ಯೂಟ್ ಹೌಸ್ ಬಳಿ ಮುತ್ತಿಗೆ ಹಾಕಿ...

Varthabharati

RT @[email protected]

Gautham Adani evading Hindenburg report

🐦🔗: https://twitter.com/surfpora/status/1620250281266266113

Likith on Twitter

“Gautham Adani evading Hindenburg report”

Twitter

RT @[email protected]

ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭೆ ಕ್ಷೇತ್ರದ ಕೊಂಡಜ್ಜಿ ಗ್ರಾಮದಲ್ಲಿ ಗಾಂಧೀವಾದಿಗಳು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹರಿಕಾರರು ಆಗಿರುವ ಶ್ರೀ ಕೊಂಡಜ್ಜಿ ಬಸಪ್ಪ ಅವರ ಸಮಾಧಿ ಸ್ಥಳ ಶಾಂತಿವನಕ್ಕೆ ತೆರಳಿ ನಮನ ಅರ್ಪಿಸಿದೆ. ಅವರು ಈ ನಾಡಿಗೆ, ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದೆ.
#ಶ್ರೀ_ಕೊಂಡಜ್ಜಿ_ಬಸಪ್ಪ

🐦🔗: https://twitter.com/hd_kumaraswamy/status/1620434992710189056

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy on Twitter

“ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭೆ ಕ್ಷೇತ್ರದ ಕೊಂಡಜ್ಜಿ ಗ್ರಾಮದಲ್ಲಿ ಗಾಂಧೀವಾದಿಗಳು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹರಿಕಾರರು ಆಗಿರುವ ಶ್ರೀ ಕೊಂಡಜ್ಜಿ ಬಸಪ್ಪ ಅವರ ಸಮಾಧಿ ಸ್ಥಳ ಶಾಂತಿವನಕ್ಕೆ ತೆರಳಿ ನಮನ ಅರ್ಪಿಸಿದೆ. ಅವರು ಈ ನಾಡಿಗೆ, ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದೆ. #ಶ್ರೀ_ಕೊಂಡಜ್ಜಿ_ಬಸಪ್ಪ”

Twitter

RT @[email protected]

ಬೇಲೂರು ವಿಧಾನಸಭಾ ಕ್ಷೇತ್ರದ, ಜಾವಗಲ್ ಹೋಬಳಿಯ, ಕಲ್ಯಾಡಿ ಗ್ರಾಮ ಪಂಚಾಯತ್, ಸಿಂಗಟಗೆರೆ ಗ್ರಾಮದಲ್ಲಿ ಇಂದು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಹೋಬಳಿ ಅಧ್ಯಕ್ಷರಾದ ಅಶೋಕ್, ಮುಖಂಡರಾದ ಕುಮಾರ್, ಶಿವು ಕಲ್ಯಾಡಿ, ಶಿವ ಮೂರ್ತಿ ಕೆ ವಿ, ಬಸವರಾಜ್, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

🐦🔗: https://twitter.com/lingeshksmla/status/1620410664622911488

Lingesh KS on Twitter

“ಬೇಲೂರು ವಿಧಾನಸಭಾ ಕ್ಷೇತ್ರದ, ಜಾವಗಲ್ ಹೋಬಳಿಯ, ಕಲ್ಯಾಡಿ ಗ್ರಾಮ ಪಂಚಾಯತ್, ಸಿಂಗಟಗೆರೆ ಗ್ರಾಮದಲ್ಲಿ ಇಂದು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಹೋಬಳಿ ಅಧ್ಯಕ್ಷರಾದ ಅಶೋಕ್, ಮುಖಂಡರಾದ ಕುಮಾರ್, ಶಿವು ಕಲ್ಯಾಡಿ, ಶಿವ ಮೂರ್ತಿ ಕೆ ವಿ, ಬಸವರಾಜ್, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.”

Twitter

RT @[email protected]

ಹರಿಹರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಗೆ ವ್ಯಕ್ತವಾದ ಅಭೂತಪೂರ್ವ ಸ್ಪಂದನೆ. ಜನತೆಗೆ ಅನಂತ ಧನ್ಯವಾದಗಳು.
#ಪಂಚರತ್ನ_ರಥಯಾತ್ರೆ
#ಹರಿಹರ

🐦🔗: https://twitter.com/hd_kumaraswamy/status/1620438133165936641

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy on Twitter

“ಹರಿಹರ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಗೆ ವ್ಯಕ್ತವಾದ ಅಭೂತಪೂರ್ವ ಸ್ಪಂದನೆ. ಜನತೆಗೆ ಅನಂತ ಧನ್ಯವಾದಗಳು. #ಪಂಚರತ್ನ_ರಥಯಾತ್ರೆ #ಹರಿಹರ”

Twitter

RT @[email protected]

ಪ್ರತೀ ವರ್ಷ ರೈತರು ಬೆಳೆ ಇಡುವ ವೇಳೆ ಖಾಸಗಿ ಲೇವಾದೇವಿಗಾರರ ಬಳಿ ಕೈ ಚಾಚುವ ಪರಿಸ್ಥಿತಿ ಬರಬಾರದು. ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಅವರು ಒದ್ದಾಡಬಾರದು. ಅದಕ್ಕೆ ಪ್ರತೀ ಎಕರೆಗೆ 10,000 ರೂ. ಸಹಾಯ ಧನ ಕೊಡಲಾಗುವುದು.2/2
#ಪಂಚರತ್ನ_ರಥಯಾತ್ರೆ
#ರೈತಚೈತನ್ಯ

🐦🔗: https://twitter.com/hd_kumaraswamy/status/1620422557429268481

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy on Twitter

“ಪ್ರತೀ ವರ್ಷ ರೈತರು ಬೆಳೆ ಇಡುವ ವೇಳೆ ಖಾಸಗಿ ಲೇವಾದೇವಿಗಾರರ ಬಳಿ ಕೈ ಚಾಚುವ ಪರಿಸ್ಥಿತಿ ಬರಬಾರದು. ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಅವರು ಒದ್ದಾಡಬಾರದು. ಅದಕ್ಕೆ ಪ್ರತೀ ಎಕರೆಗೆ 10,000 ರೂ. ಸಹಾಯ ಧನ ಕೊಡಲಾಗುವುದು.2/2 #ಪಂಚರತ್ನ_ರಥಯಾತ್ರೆ #ರೈತಚೈತನ್ಯ”

Twitter

RT @[email protected]

ಸರ್ವರೂ ನೆಮ್ಮದಿಯ ಜೀವನ ನಡೆಸಬೇಕು ಎನ್ನುವುದು ನನ್ನ ಉದ್ದೇಶ. ಇಳಿ ವಯಸ್ಸಿನಲ್ಲಿ ಯಾರೂ ಅನಾಥರಾಗಬಾರದು. ಅದಕ್ಕೆ 60 ವರ್ಷ ಮೀರಿದ ಹಿರಿಯರಿಗೆ ಮಾಸಿಕ 5,000 ರೂ. ಮಾಶಾಸನ ನೀಡಲಾಗುವುದು.1/2
#ಪಂಚರತ್ನ_ರಥಯಾತ್ರೆ
#ರೈತಚೈತನ್ಯ

🐦🔗: https://twitter.com/hd_kumaraswamy/status/1620422546012377089

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy on Twitter

“ಸರ್ವರೂ ನೆಮ್ಮದಿಯ ಜೀವನ ನಡೆಸಬೇಕು ಎನ್ನುವುದು ನನ್ನ ಉದ್ದೇಶ. ಇಳಿ ವಯಸ್ಸಿನಲ್ಲಿ ಯಾರೂ ಅನಾಥರಾಗಬಾರದು. ಅದಕ್ಕೆ 60 ವರ್ಷ ಮೀರಿದ ಹಿರಿಯರಿಗೆ ಮಾಸಿಕ 5,000 ರೂ. ಮಾಶಾಸನ ನೀಡಲಾಗುವುದು.1/2 #ಪಂಚರತ್ನ_ರಥಯಾತ್ರೆ #ರೈತಚೈತನ್ಯ”

Twitter

RT @[email protected]

ಬಳ್ಳಾರಿಯಲ್ಲಿ #ಪಂಚರತ್ನ_ರಥಯಾತ್ರೆ ಯ ಅಭೂತಪೂರ್ವ ಜನಬೆಂಬಲ!!!
ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸರಿಯಾಗಿ ಚುನಾವಣೆ ಎದುರಿಸಿದರೆ ಗೆಲವು ಸುಲಭ.
@[email protected] @[email protected] @[email protected]

🐦🔗: https://twitter.com/kumarak2101/status/1620421916766126082

ಅಶೋಕ್ ಕೆ on Twitter

“ಬಳ್ಳಾರಿಯಲ್ಲಿ #ಪಂಚರತ್ನ_ರಥಯಾತ್ರೆ ಯ ಅಭೂತಪೂರ್ವ ಜನಬೆಂಬಲ!!! ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸರಿಯಾಗಿ ಚುನಾವಣೆ ಎದುರಿಸಿದರೆ ಗೆಲವು ಸುಲಭ. @BabuBengaluru1 @Kanagalogy @pradeepgowdas”

Twitter

RT @[email protected]

ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ನಡೆದ ಪಂಚರತ್ನ ರಥಯಾತ್ರೆಯ ಬೃಹತ್ ನೋಟ.
#ಪಂಚರತ್ನ_ರಥಯಾತ್ರೆ
#ಸಂಡೂರು #ಬಳ್ಳಾರಿ

🐦🔗: https://twitter.com/hd_kumaraswamy/status/1620365956974514177

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy on Twitter

“ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ನಡೆದ ಪಂಚರತ್ನ ರಥಯಾತ್ರೆಯ ಬೃಹತ್ ನೋಟ. #ಪಂಚರತ್ನ_ರಥಯಾತ್ರೆ #ಸಂಡೂರು #ಬಳ್ಳಾರಿ”

Twitter

RT @[email protected]

ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ನಡೆದ ಪಂಚರತ್ನ ರಥಯಾತ್ರೆಯ ವಿಹಂಗಮ ನೋಟ.
ಕ್ಷೇತ್ರದ @[email protected] ಅಭ್ಯರ್ಥಿ ಶ್ರೀ ಸೋಮಣ್ಣ ಸೇರಿದಂತೆ ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಅನೇಕ ಮುಖಂಡರು ಹಾಜರಿದ್ದರು.
#ಪಂಚರತ್ನ_ರಥಯಾತ್ರೆ
#ಸಂಡೂರು #ಬಳ್ಳಾರಿ

🐦🔗: https://twitter.com/hd_kumaraswamy/status/1620367211423727616

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy on Twitter

“ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ನಡೆದ ಪಂಚರತ್ನ ರಥಯಾತ್ರೆಯ ವಿಹಂಗಮ ನೋಟ. ಕ್ಷೇತ್ರದ @JanataDal_S ಅಭ್ಯರ್ಥಿ ಶ್ರೀ ಸೋಮಣ್ಣ ಸೇರಿದಂತೆ ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಅನೇಕ ಮುಖಂಡರು ಹಾಜರಿದ್ದರು. #ಪಂಚರತ್ನ_ರಥಯಾತ್ರೆ #ಸಂಡೂರು #ಬಳ್ಳಾರಿ”

Twitter